Tuesday, September 7, 2010

ಶ್ರಾವಣ ಮಾಸ ಬಂದಾಗ ....

ಆಷಾಡ ಕಳೆದು ಶ್ರಾವಣ ಬಂದ ಮೇಲೆ ಮಂತ್ರಿಮಂಡಲ ವಿಸ್ತರಣೆ ಆಗತ್ತೆ ಅಂತ ಹೇಳಲಾಗಿತ್ತು, ಮುಹೂರ್ತ ಮಾತ್ರ ಬಂದಿಲ್ಲ,
ಮಂತ್ರಿ ಗಳಾಗ ಬೇಕೆಂದು ಕಾಯುತ್ತಿರುವವರ ವಿರಹ ವೇದನೆಗೆ ಮುಕ್ತಿ ಎಂದು?

No comments:

Post a Comment