Friday, September 17, 2010

...and the Award goes to...

ಉಪ ಚುನಾವಣೆಯಲ್ಲಿ ಬಿ.ಜೆ.ಪಿ. ಗೆ , ದಳಕ್ಕೆ ಒಂದೊಂದು ಸ್ಥಾನ ಸಿಕ್ಕಿದ್ರೆ, ಕಾಂಗ್ರೆಸ್ಸ್ ದು ಶೂನ್ಯ ಸಂಪಾದನೆ...

ನಮ್ಮ ಮುಖ್ಯಮಂತ್ರಿಗಳು ಚೀನಾ ದೇಶಕ್ಕೆ ಹೋಗಿದ್ದಾರೆ, ಅಲ್ಲಿ ಏನಾಯ್ತು?

ಬನ್ನೇರುಘಟ್ಟ ಉದ್ಯಾನದಲ್ಲಿ ರುವ ಅತ್ಯಂತ ಕ್ರೂರ ಪ್ರಾಣಿ ಯಾವುದು?

Shake Abdulla!

ಸಲ್ಮಾನ್ ವಿವಾದಾತ್ಮಕ ಹೇಳಿಕೆಯ ಸುತ್ತ...







ಮೊದಲು ಬರೆದಿದ್ದ ಕಾರ್ಟೂನ್ ಅಡಿಬರಹ ವನ್ನು ಮರುದಿನ ಬದಲಿಸಿ ಚಿತ್ರದಲ್ಲಿ moidification ಮಾಡಬೇಕಾಯ್ತು, ಮೊದಲ ಚಿತ್ರ ಪ್ರಕಟಣೆಗೆ ಕಳಿಸಿದ ಮೇಲೆ ನೋಡಿದ್ರೆ ಕನ್ನಡಪ್ರಭದಲ್ಲಿ padmanabh ಇದೆ ಐಡಿಯಾ ಮತ್ತು ಅಡಿಬರಹದ ಚಿತ್ರ ಬರೆದಿದ್ರು, ಕೆಲವೊಮ್ಮೆ ಹಿಗಾಗುತ್ತೆ, ಕಾಕತಾಳಿಯ ಅಂತಾರಲ್ಲ, ಹಾಗೆ! ಹಾಗಾಗಿ ಚಿತ್ರವನ್ನು ಬದಲಾಯಿಸಿದೆ...

GOD only can save...