Monday, November 1, 2010

ಕನ್ನಡಮ್ಮನ ತೇರು!

ಇದನ್ನು ಸುಮ್ನೆ ಕಲ್ಪಿಸಿಕೊಳ್ಳಿ.. ಎಷ್ಟು ಬೊಂಬಾಟ್ ಆಗಿರುತ್ತೆ! ಯಡ್ಡಿ, ಸಿದ್ದು, ಕುಮ್ಮಿ, ದೇವು, ರೇಣುವಿನಂತ ರಾಜಕಾರಣಿಗಳು, ಉಟ್ಟು ಓರಾಟಗಾರರು ನಮ್ಮ ಕನ್ನಡಿಗನ ಜೊತೆ ಕೈಜೋಡಿಸಿ ಕನ್ನಡಮ್ಮನ ತೇರು ಎಳಿಯೋದು, ಓಹ್ ! ಸಾಧ್ಯವೇ ?!

ಕನ್ನಡ ರಾಜ್ಯೋತ್ಸವದ ಶುಭಾಶಯಗಳು...ಕನ್ನಡಕ್ಕಾಗಿ ಒಂದಾಗೋಣ!